ಇರುವಾಗ ನೂರಾರು ದುರ್ಜನರು ಇಳೆಯೊಳು
ನೋಡಲಾರೆ ತಂದೆ-ತಾಯಿಗಳ ಆ ಗೋಳು!
ಏಕೆ ಈ ಮುಗ್ಧ ಬಾಲಕನೆ ಬೇಕಿತ್ತೆ ಯಮನೇ?
ಇಷ್ಟು ನಿಷ್ಕರುಣಿಯೇ ನಿನ್ನ ಹೃದಯ!?
ಜಗತ್ತನ್ನೇ ನೋಡದ ಆ ಬಾಲಕನೆಲ್ಲಿ!
ಜಗತ್ತನ್ನೇ ನುಂಗುವ ನೀನೆಲ್ಲಿ!?
ಅವನ ಜತೆ ಸರಸವಾಡುವೆಯಲ್ಲ!
ಇದು ಸಾವೇ? ಈ ಸಾವು ನ್ಯಾಯವೇ!?
ಎಲ್ಲಿ ಅಡಗಿ ಕುಳಿತಿರತ್ತೋ ಆ ಸಾವು!
ಎಂದು ಬಂದೆರಗುತ್ತದೋ ಆ ಮೃತ್ಯು!
ಅಕಟಕಟಾ ಹೇ ಮೃತ್ಯುoಜಯನೇ !
ಅಪಮೃತ್ಯು ಪರಿಹರಿಸು ಅನಿಲದೇವ!
:(
ದಿನಾಂಕ ೦೫-೧೦-೨೦೧೦ ರಂದು ಅಪಮೃತ್ಯುವಿಗೆ ಈಡಾಗಿ ಇಹಲೋಕ ತ್ಯಜಿಸಿದ ೧೫ ವರ್ಷದ ಬಾಲಕ ವೆಂಕಟೇಶನಿಗೆ ದೇವರು ಸದ್ಗತಿ ನೀಡಲೆಂದು ಪ್ರಾರ್ಥನೆ!!


satyavaada maatu :)
ReplyDeleteella vidhibaraha ashte !!
very sad.:(
ReplyDelete